ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಅಕ್ಕಲಕೋಟೆ ತಾಲೂಕಿನ ಕನ್ನಡಿಗರ ಕೂಗು

  • Zee Media Bureau
  • Dec 1, 2022, 06:08 PM IST

ಮೂಲಭೂತ ಸೌಲಭ್ಯ ಕೊಡದ ಮಹಾರಾಷ್ಟ್ರ ನಮಗೆ ಬೇಡ. ದಯವಿಟ್ಟು ನಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಿಕೊಳ್ಳಿ. ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನಲ್ಲಿ ಕನ್ನಡಿಗರ ಕೂಗು.

Trending News