ಧುಮ್ಮುಕ್ಕುತ್ತಿದೆ ಶ್ರೀನಿವಾಸ ಸಾಗರ ಜಲಪಾತ

  • Zee Media Bureau
  • Aug 29, 2022, 04:34 PM IST

ರಾಜ್ಯದ ಹಲವೆಡೆ ಮಳೆ ಮುಂದುವರಿದಿದ್ದು ಅವಾಂತರ ಸೃಷ್ಟಿಸಿದೆ. ರಾಯಚೂರಿನ ಮೀರಾಪೂರ್ ಗ್ರಾಮದಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ನಾರಾಯಣ ಬಲದಂಡೆ ಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಅಕ್ಕಪಕ್ಕದ ಹೊಲ-ಗದ್ದೆಗಳಿಗೆ ನೀರು ನುಗ್ಗಿದೆ. ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರದ ಜಲಪಾತ ಧುಮ್ಮುಕ್ಕುತ್ತಿದೆ.

Trending News