ಮಂಡ್ಯ ರೈತ ಮುಖಂಡನ ಒಂದೇ ಟ್ವಿಟ್‌ಗೆ ಪ್ರಧಾನಿ ಮೋದಿ ಸ್ಪಂದನೆ, ಕ್ಷಣದಲ್ಲಿ ಸಮಸ್ಯೆಗೆ ಪರಿಹಾರ

  • Zee Media Bureau
  • Jun 3, 2022, 07:25 PM IST

ಎರಡು ವರ್ಷದಿಂದ ಬಗೆಯರಿಯದೇ  ಉಳಿದಿದ್ದ ಸಮಸ್ಯೆಯನ್ನು ಪ್ರಧಾನಮಂತ್ರಿ ಮೋದಿ ಎರಡೇ ದಿನಕ್ಕೆ ಬಗೆಹರಿಸಿದ್ದಾರೆ. ಮಂಡ್ಯದ ತಂಡಸನಹಳ್ಳಿಯ ಯುವಕ ಚರ್ಮ ರೋಗದಿಂದ ಬಳಲುತ್ತಿದ್ದು, ಆಧಾರ್ ಕಾರ್ಡ್ ನಲ್ಲಿ ಥಂಬ್ ಇಂಪ್ರೆಷನ್ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ, ಆಧಾರ್ ಕಾರ್ಡ್ ಬ್ಲಾಕ್ ಆಗಿತ್ತು. 

Trending News