ಅಕ್ರಮ ಮರಳು ದಂಧೆಕೋರರಿಂದ ಪೊಲೀಸ್ ‌ಪೇದೆ ಮೇಲೆ ಹಲ್ಲೆ

  • Zee Media Bureau
  • Feb 12, 2024, 03:09 PM IST

ಅಕ್ರಮ ಮರಳು ದಂಧೆಕೋರರಿಂದ ಪೊಲೀಸ್ ‌ಪೇದೆ ಮೇಲೆ ಹಲ್ಲೆ
ಜೆಡಿಎಸ್ ಶಾಸಕಿ ಕರೆಮ್ಮ ಜಿ.ನಾಯಕ್ ಪುತ್ರನ ಗ್ಯಾಂಗ್‌ನಿಂದ ಹಲ್ಲೆ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜೆಡಿಎಸ್ ಶಾಸಕಿ
ಅಕ್ರಮ ಮರಳು ಗಾಡಿ ತಡೆದಿದ್ದಕ್ಕೆ ಮನಬಂದಂತೆ ಪೇದೆ ಮೇಲೆ ಹಲ್ಲೆ
ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌ ಹನುಮಂತ ಹಲ್ಲೆಗೊಳಗಾದ ಪೇದೆ

Trending News