ಮೀಸಲಾತಿ ಬಗ್ಗೆ ಸಚಿವ ಆರ್‌.ಅಶೋಕ್‌ ಪ್ರತಿಕ್ರಿಯೆ

  • Zee Media Bureau
  • Dec 22, 2022, 10:36 PM IST

ಮೀಸಲಾತಿ ಬಗ್ಗೆ ನಿನ್ನೆ ಮುಖ್ಯಮಂತ್ರಿಗಳು ಚರ್ಚೆ ಮಾಡಿದ್ದಾರೆ. ಕಾನೂನು ಇಲಾಖೆಯಿಂದ ಮಾಹಿತಿ ಪಡೆದಿದ್ದಾರೆ. ಪಂಚಮಸಾಲಿಯವರಿಗೆ ಸಿಎಂ ನ್ಯಾಯ ಕೊಡ್ತಾರೆ ಎಂದು ಸಚಿವ ಆರ್.ಅಶೋಕ್‌ ಹೇಳಿಕೆ ನೀಡಿದ್ದಾರೆ.

Trending News