ಬಿಜೆಪಿ ಅಭ್ಯರ್ಥಿ ಡಾ. ಶಿವರಾಜ್ ಪಾಟೀಲ್ ಪರ ಯೋಗಿ ಮತಬೇಟೆ

  • Zee Media Bureau
  • Apr 30, 2023, 10:46 PM IST

ರಾಯಚೂರಿನಲ್ಲಿ ಇಂದು ಯೋಗಿ ಆದಿತ್ಯನಾಥ್ ಮತ ಪ್ರಚಾರ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತಬೇಟೆ. ರಾಯಚೂರಿನ ಕೃಷಿ ವಿವಿ ಮೈದಾನದಲ್ಲಿ ಬೃಹತ್‌ ಕಾರ್ಯಕ್ರಮ. ಬಿಜೆಪಿ ಅಭ್ಯರ್ಥಿ ಡಾ.ಶಿವರಾಜ್ ಪಾಟೀಲ್ ಪರ ಯೋಗಿ ಮತಶಿಕಾರಿ. ಲಿಂಗಾಯತ, ಎಸ್‌ಸಿ, ಎಸ್‌ಟಿ ಮೀಸಲಾತಿ ಅಸ್ತ್ರ ಹಿಡಿದು ಕ್ಯಾಂಪೇನ್‌.

Trending News