ಯಾದಗಿರಿಗೆ ಮೋದಿ ಆಗಮನಕ್ಕೆ ರಾಜಾ ವೆಂಕಟಪ್ಪ ನಾಯಕ ವ್ಯಂಗ್ಯ

  • Zee Media Bureau
  • Jan 13, 2023, 06:06 PM IST

ಜನವರಿ 19ಕ್ಕೆ ಯಾದಗಿರಿ ಜಿಲ್ಲೆಗೆ ಪ್ರಧಾನಿ ಮೋದಿ ಆಗಮನ ವಿಚಾರಕ್ಕೆ ಸಂಬಂಧಿಸಿದಂತೆ ಸುರಪುರ ಸುಳ್ಳ, ದೆಹಲಿ ಸುಳ್ಳ ಇಬ್ಬರು ಜಮಾ ಆಗ್ತಿದ್ದಾರೆ ಎಂದು ಮೋದಿ ಆಗಮನಕ್ಕೆ ರಾಜಾ ವೆಂಕಟಪ್ಪ ನಾಯಕ ವ್ಯಂಗ್ಯವಾಡಿದ್ದಾರೆ. 

Trending News