ಸಿದ್ಧಗಂಗಾ ಮಠದಲ್ಲಿ ವೀರಾಪುರದ ವೀರಪುತ್ರನ ಸ್ಮರಣೆ

  • Zee Media Bureau
  • Jul 31, 2023, 05:00 PM IST

ಡಾ.ಶ್ರೀ ಶಿವಕುಮಾರ ಸ್ವಾಮೀಜಿ.. ನಡೆದಾಡೋ ದೇವರು ಎಂದೇ ಕರೆಯಲ್ಪಡುತ್ತಿದ್ದವರು... ತ್ರಿವಿಧ ದಾಸೋಹ ಮೂಲಕ ಲಕ್ಷಾಂತರ ಮಂದಿಗೆ ಬೆಳಕಾದವರು.. ಇವರ ಜೀವನ ಪ್ರತಿಯೊಬ್ಬರಿಗೂ ದಾರಿ ದೀಪ.. ಕರ್ನಾಟಕ ರತ್ನ ಶ್ರೀಗಳ ಜೀವನ ಪಯಣ ಕೇಳಿ ತಿಳಿದುಕೊಳ್ಳುವ ನಡುವೆ ನೋಡಿ ಅರಿಯುವಂತಾ ವಾತಾರಣ ಸಿದ್ಧಗಂಗಾ ಮಠದಲ್ಲಿ ಸಿದ್ಧವಾಗ್ತಿದೆ..

Trending News