ಕಾಂಗ್ರೆಸ್‌-ಕಮಲ ನಾಯಕರ ನಡುವೆ ಅಕ್ಕಿಯುದ್ಧ

  • Zee Media Bureau
  • Jun 20, 2023, 06:12 PM IST

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್  ಅಕ್ಕಿ ಅಸ್ತ್ರ ..!
ಪಡಿತರ ನೀಡಲು ನಿರಾಕರಣೆ ಮಾಡಿದನ್ನ ಖಂಡಿಸಿ ಪ್ರೊಟೆಸ್ಟ್  
ಇಂದು ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ ʻಕೈʼ ರೈಸ್ ರಾಜಕೀಯ
ಬಿಜೆಪಿ ನಾಯಕರ ವಿರುದ್ಧ ಹೋರಾಟಕ್ಕೆ ಮೆಗಾ ಪ್ಲ್ಯಾನ್..!‌
ಅಕ್ಕಿ ಅಸ್ತ್ರ ಪ್ರಯೋಗಿಸಿ ಬಿಜೆಪಿ ವಿರುದ್ಧ ಹೋರಾಟಕ್ಕೆ ಸ್ಕೆಚ್

Trending News