ಜಿಲ್ಲೆಯ ವಡಗೇರಾ ತಾಲೂಕಿನಾದ್ಯಂತ ಅಕ್ರಮ ಮರಳು ದಂಧೆ ಜೋರು..!

  • Zee Media Bureau
  • May 24, 2024, 06:12 PM IST

ಗೊಂದೇನೂರ, ಕೊಂಕಲ್, ಚೆನ್ನೂರನಲ್ಲಿ ನಡೆಯುತ್ತಿರೋ ದಂಧೆ. ಕೃಷ್ಣಾ ನದಿಯಲ್ಲಿ ಹಗಲು ದರೋಡೆಗೆ ನಿಂತ ಮರಳು ದಂಧೆಕೋರರು. ನೈಸರ್ಗಿಕ ಸಂಪತ್ತು ಕೊಳ್ಳೆ ಹೊಡೆಯುತ್ತಿದ್ರು ಅಧಿಕಾರಿಗಳು ಗಪ್ ಚುಪ್.

Trending News