ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕೊಹೊಳಿರಿಂದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮೂರ್ತಿಗೆ ಆರತಿ ಎತ್ತಿ ಪೂಜೆ ಬ್ರಿಟಿಷರ ಕಾಲದಲ್ಲಿ ಜನರನ್ನು ಒಗ್ಗೂಡಿಸಲು 1905ರಲ್ಲಿ ಮೊದಲ ಬಾರಿಗೆ ಬಾಲಗಂಗಾಧರ ತಿಲಕರಿಂದ ಬೆಳಗಾವಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆ. 120ವರ್ಷಗಳ ಐತಿಹಾಸಿಕ ಹಿನ್ನೆಲೆ ಇರುವ ತಿಲಕರು ಪ್ರತಿಷ್ಟಾಪಿಸಿದ ಗಣೇಶನ ಆಶೀರ್ವಾದ ಪಡೆದ ಸತೀಶ್ ಜಾರಕೊಹೊಳಿ