ಗಣೇಶ ಮಂಡಳಿಗಳಿಗೆ ಭೇಟಿ ನೀಡಿದ ಸತೀಶ್ ಜಾರಕಿಹೊಳಿ

  • Zee Media Bureau
  • Sep 17, 2024, 06:34 PM IST

ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕೊಹೊಳಿರಿಂದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮೂರ್ತಿಗೆ ಆರತಿ ಎತ್ತಿ ಪೂಜೆ ಬ್ರಿಟಿಷರ ಕಾಲದಲ್ಲಿ ಜನರನ್ನು ಒಗ್ಗೂಡಿಸಲು 1905ರಲ್ಲಿ ಮೊದಲ ಬಾರಿಗೆ ಬಾಲಗಂಗಾಧರ ತಿಲಕರಿಂದ ಬೆಳಗಾವಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆ. 120ವರ್ಷಗಳ ಐತಿಹಾಸಿಕ ಹಿನ್ನೆಲೆ ಇರುವ ತಿಲಕರು ಪ್ರತಿಷ್ಟಾಪಿಸಿದ  ಗಣೇಶನ ಆಶೀರ್ವಾದ ಪಡೆದ ಸತೀಶ್ ಜಾರಕೊಹೊಳಿ 

Trending News