ಅಮಿತ್ ಶಾಗೆ ವಿಜಯಪುರದಲ್ಲಿ ಸಿದ್ದರಾಮಯ್ಯ ಟಾಂಗ್

  • Zee Media Bureau
  • Feb 13, 2023, 02:14 PM IST

ಬಿಜೆಪಿ ನಾಯಕರು ಗೋಡ್ಸೆ ಪೂಜೆ ಮಾಡುವವರು. ಗಾಂಧಿ ಕೊಂದವರನ್ನ ಪೂಜಿಸುವವರನ್ನ ಏನ್‌ ಹೇಳ್ತಾರೆ ಎಂದು ಅಮಿತ್ ಶಾಗೆ ವಿಜಯಪುರದಲ್ಲಿ ಸಿದ್ದರಾಮಯ್ಯ ಟಾಂಗ್ ನೀಡಿದ್ರು.

Trending News