ಸರ್ಕಾರದ ನಡೆಗೆ ಸಾಮಾಜಿಕ ಹೋರಾಟಗಾರರಿಂದ ಕಿಡಿ

  • Zee Media Bureau
  • Aug 24, 2022, 06:13 PM IST

ಜನರಿಗೆ ಬೆಲೆಯೇರಿಕೆ ಬಿಸಿ, ಸರ್ಕಾರಿ ಅಧಿಕಾರಿಗಳಿಗೆ ಹೊಸ ಕಾರ್‌. ಸಾರ್ವಜನಿಕರ ದುಡ್ಡಲ್ಲಿ ಅಧಿಕಾರಿಗಳಿಂದ ಐಷಾರಾಮಿ ಕಾರು ಖರೀದಿ!. ಸಾಮಾನ್ಯ ಜನರಿಗೆ ತೆರಿಗೆ ಹೊರೆ, ಅಧಿಕಾರಿಗಳಿಂದ ತೆರಿಗೆ ಹಣದ ದುಂದುವೆಚ್ಚ. ಸರ್ಕಾರದ ನಡೆಗೆ ಸಾಮಾಜಿಕ ಹೋರಾಟಗಾರರಿಂದ ಕಿಡಿ. 
 

Trending News