ಲೋಕಾಯುಕ್ತ ದಾಳಿಯಿಂದ ಭ್ರಷ್ಟಾಚಾರಕ್ಕೆ ಸಾಕ್ಷಿ ಸಿಕ್ಕಿದೆ

  • Zee Media Bureau
  • Mar 3, 2023, 04:47 PM IST

ಲೋಕಾಯುಕ್ತ ದಾಳಿಯಿಂದ ಭ್ರಷ್ಟಾಚಾರಕ್ಕೆ ಸಾಕ್ಷಿ ಸಿಕ್ಕಿದೆ. ಇಷ್ಟು ದಿನ ಭ್ರಷ್ಟಾಚಾರಕ್ಕೆ ಬೊಮ್ಮಾಯಿ ಸಾಕ್ಷಿ ಕೇಳ್ತಿದ್ರು. ಸಿಎಂ ಅವರಿಗೆ ಲೋಕಾಯುಕ್ತದವರೇ ಸಾಕ್ಷಿ ಕೊಟ್ಟಿದ್ದಾರೆ. ಸಿಎಂ‌ ಕೂಡಲೇ ರಾಜೀನಾಮೆ‌ ಕೊಡ್ಬೇಕು ಅಂತ ಡಿಕೆಶಿ ಒತ್ತಾಯಿಸಿದ್ದಾರೆ.. 

Trending News