ತಮಿಳು ಚಲನಚಿತ್ರಗಳ ಪ್ರದರ್ಶನ ಖಂಡಿಸಿ ಹೋರಾಟ ಸಾಧ್ಯತೆ

  • Zee Media Bureau
  • Sep 22, 2023, 11:22 AM IST

ತಮಿಳುನಾಡು ರಾಜ್ಯದಿಂದ ಸಂಪರ್ಕ ಕಲ್ಪಿಸುವ ಹೊಸೂರು ಮುಖ್ಯರಸ್ತೆ, ಎಲೆಕ್ಟ್ರಾನಿಕ್‌ ಸಿಟಿ, ಅತ್ತಿಬೆಲೆ ಹಾಗೂ ಇನ್ನಿತರ ಪೊಲೀಸ್‌ ಠಾಣಾ ಸರಹದ್ದುಗಳಲ್ಲಿ ನೀರಿನ ಹಂಚಿಕೆಯ ಆದೇಶದ ಸಂಬಂಧ ಹೋರಾಟಗಳು  ಧರಣಿಗಳು ಹೆಚ್ಚಿನ ತೀರ್ವತೆ ಪಡೆಯುವ ಸಾಧ್ಯತೆ ಹೆಚ್ಚಾಗಿರುವುದಾಗಿ ತಿಳಿದುಬಂದಿರುತ್ತದೆ.

Trending News