ಕಾವೇರಿ ಆರ್ಭಟಕ್ಕೆ ಕೊಳ್ಳೇಗಾಲದ ನದಿಪಾತ್ರದ ಜನ ತತ್ತರ

  • Zee Media Bureau
  • Aug 1, 2024, 12:50 PM IST

ಕಾವೇರಿ ಆರ್ಭಟಕ್ಕೆ ಕೊಳ್ಳೇಗಾಲದ ನದಿಪಾತ್ರದ ಜನ  ತತ್ತರ 
ದಾಸನಪುರ, ಹಳೇ ಅಣಗಳ್ಳಿ ಗ್ರಾಮ ಸಂಪೂರ್ಣ ಜಲಾವೃತ 
ಹಳೇ ಅಣಗಳ್ಳಿ ಗ್ರಾಮಸ್ಥರನ್ನು  ಬೋಟ್ ಮೂಲಕ ಸ್ಥಳಾಂತರ
ಬಹುತೇಕರಿಗೆ ಈಗಾಗಲೇ ಕಾಳಜಿ ಕೇಂದ್ರದಲ್ಲಿ ಆಶ್ರಯ 
600ಕ್ಕೂ ಅಧಿಕ ಮಂದಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ 
ಪ್ರವಾಹದಿಂದ  ಕೊಳ್ಳೇಗಾಲದ 2 ಗ್ರಾಮ ಜಲಾವೃತ
ಚಾಮರಾಜ ನಗರದ ಜಿಲ್ಲೆ ಕೊಳ್ಳೇಗಾಲ ತಾಲೂಕು

Trending News