ವೀರಶೈವ ಲಿಂಗಾಯತರನ್ನ ಮುಂದಿನ ಸಿಎಂ ಆಗಿ ಮಾಡಬೇಕು- ಎಂ.ಪಿ.ರೇಣುಕಾಚಾರ್ಯ

  • Zee Media Bureau
  • Apr 20, 2023, 12:30 PM IST

ದೇಶದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. ಕಾರ್ಯಕರ್ತರ ಪಡೆ ಇದೆ ಅತ್ಯಂತ ದೊಡ್ಡದಿದೆ. ರಾಜ್ಯದಲ್ಲಿ ಬೊಮ್ಮಾಯಿ ಅವರ‌ ನಾಯಕತ್ವ ಇದೆ ಎಂದು ಬೆಂಗಳೂರಲ್ಲಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ರು. ಲಕ್ಷ್ಮಣ ಸವದಿ ಅವರು ಸೋತು ಸುಣ್ಣ‌ ಆಗಿದ್ರು. ಅಂತವರನ್ನ ಡಿಸಿಎಂ ಮಾಡಿ‌ ಪರಿಷತ್ ಸದಸ್ಯರಾಗಿ ಮಾಡಿದ್ರು. ಉಪ ಮುಖ್ಯಮಂತ್ರಿ ಆದಮೇಲೆ ಜನರಿಗೆ ಸವದಿ‌ ಗೊತ್ತಾಗಿದ್ದು. ಶೆಟ್ಟರ್ ಹಿರಿಯರು.. ವಿಪಕ್ಷ‌ ನಾಯಕರಾಗಿ, ಸಿಎಂ ಆಗಿದ್ದರು. ವೀರಶೈವ ಲಿಂಗಾಯತರನ್ನ ಮುಂದಿನ ಸಿಎಂ ಆಗಿ ಮಾಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದ ರೇಣುಕಾಚಾರ್ಯ.

Trending News