ಮಾಜಿ ಸಿಎಂ ಶೆಟ್ಟರ್ ನೇತೃತ್ವದಲ್ಲಿ ಯಾತ್ರೆ

  • Zee Media Bureau
  • Mar 9, 2023, 04:51 PM IST

 ಬಿಸಿಲನಾಡು ರಾಯಚೂರಿನಲ್ಲಿ ಇಂದಿನಿಂದ ವಿಜಯಸಂಕಲ್ಪ ಯಾತ್ರೆ ನಡೆಯಲಿದೆ.. ದೇವದುರ್ಗ ವಿಧಾನಸಭಾ ಕ್ಷೇತ್ರ ಜಾಲಹಳ್ಳಿಯಿಂದ ಯಾತ್ರೆ ಶುರುವಾಗಲಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಯಾತ್ರೆ ನಡೆಯಲಿದ್ದು, ಸಂಜೆ 6 ಗಂಟೆಗೆ ದೇವದುರ್ಗದಲ್ಲಿ ಸಾರ್ವಜನಿಕರ ಬೃಹತ್ ಸಭೆ ಹಮ್ಮಿಕೊಳ್ಳಲಾಗಿದೆ.. 

Trending News