ವಕ್ಫ್‌ ಬೋರ್ಡ್‌ನಿಂದ ವಿಜಯಪುರ ರೈತರಿಗೆ ನೋಟಿಸ್‌: ಬಿಜೆಪಿಯಿಂದ ಸಮಿತಿ ರಚನೆ

  • Zee Media Bureau
  • Oct 28, 2024, 10:10 AM IST

ವಕ್ಫ್‌ ಬೋರ್ಡ್‌ನಿಂದ ವಿಜಯಪುರ ರೈತರಿಗೆ ನೋಟಿಸ್‌ ವಿಚಾರ ಮಾಹಿತಿ ಸಂಗ್ರಹಿಸಲು ಬಿಜೆಪಿಯಿಂದ ಸಮಿತಿ ರಚನೆ ಐದು ಸದಸ್ಯರ ಸಮಿತಿ ರಚಿಸಿದ ಬಿಜೆಪಿ ಪಕ್ಷ ಸಂಸದ ಗೋವಿಂದ ಕಾರಜೋಳ, ಹರೀಶ್‌ ಪೂಂಜಾ ಮಹೇಶ್‌ ಟೆಂಗಿನಕಾಯಿ, ಅರುಣ್‌ ಶಹಾಪುರ ಕಲ್ಮರುಡಪ್ಪ ಸೇರಿ 5 ಸದಸ್ಯರ ಸಮಿತಿ ರಚನೆ ರೈತರ ಸಮಸ್ಯೆ ಆಲಿಸೋದಕ್ಕೆ ಬಿಜೆಪಿ ನಾಯಕರ ತಂಡ ನಾಳೆ ವಿಜಯಪುರ ಜಿಲ್ಲೆಗೆ ಭೇಟಿ, ಮಾಹಿತಿ ಸಂಗ್ರಹ

Trending News