Bengaluru Crime: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ ಇಂದು ಬೆಳಕಿಗೆ ಬಂದಿದೆ. ಲಾರಿ ಕ್ಲೀನರ್ಗಳಾಗಿ ಆಂಧ್ರದಿಂದ ಬಂದು ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ ಊಟದ ಬಳಿಕ ನೀರು ಕೇಳಿದ ವಿಚಾರಕ್ಕೆ ಶುರುವಾದ ಜಗಳ, ಕೊಲೆಯಲ್ಲಿ ಅಂತ್ಯ ಕಂಡಿದೆ. ಹಾಗಿದ್ರೆ ಅಷ್ಟಕೂ ಆಗಿದ್ದೇನು? ಈ ಕುರಿತ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಓದಿ...
ವೈರಲ್ ಆಗಿರುವ ವಿಡಿಯೋ ಕುರಿತು ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಇನ್ಸ್ಟಾಗ್ರಾಂ ರೀಲ್ಸ್ ಚಿತ್ರೀಕರಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಇಬ್ಬರು ಯುವತಿಯರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ ಎನ್ನಲಾಗಿದೆ. ಪಾರ್ಕ್ನ ಯಾವ ಸ್ಥಳದಲ್ಲಿ ವಿಡಿಯೋ ಶೂಟ್ ಮಾಡಬೇಕು ಅಥವಾ ರೀಲ್ಸ್ ಚಿತ್ರೀಕರಣಕ್ಕೆ ಸಂಬಂಧಿಸಿದ ಯಾವುದೋ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
JDS Protest: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ (Bengaluru Freedom Park) ನಡೆದ ಬೃಹತ್ ರ್ಯಾಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಿಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಎಸೆದಿದ್ದಾರೆ.
ಬೆಂಗಳೂರಿನ ಚಿಕ್ಕಬಾಣಾವರದ ಗುಡ್ಡೆ ಬಸವಪುರದಲ್ಲಿ ತಂದೆ-ಮಗ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ಇದೀಗ ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಪತ್ನಿ ಹರಿಣಿ ನೀಡಿದ ಮಾಹಿತಿಯಂತೆ ಬೆಳಗ್ಗೆ ಸಾವಿನ ವಿಚಾರ ಬೆಳಕಿಗೆ ಬಂದಿದ್ದು, ಅವರು 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮೃತದೇಹಗಳ ಮೇಲೆ ಸಣ್ಣಪುಟ್ಟ ಗಾಯದ ಗುರುತುಗಳು ಪತ್ತೆಯಾಗಿರುವುದರಿಂದ ಕೊಲೆ ಶಂಕೆ ವ್ಯಕ್ತವಾಗಿದ್ದರೂ, ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ದೃಢಪಟ್ಟಿಲ್ಲ.
ವರದಿ ಪ್ರಕಾರ, ಈ ಘಟನೆಯ ಕುರಿತು ನಂದಿನಿ ಎಂ ಎಂಬವರು ತಮ್ಮ X ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ತಮ್ಮ ತಾಯಿ ಮದುವೆ ಪ್ರಸ್ತಾಪವೊಂದನ್ನ ಮುಂದಿಟ್ಟು ತಮಗೆ ಭೇಟಿಯಾಗುವಂತೆ ಒತ್ತಾಯಿಸಿದ್ದರು ಎಂದು ಅವರು ಪೋಸ್ಟ್ನಲ್ಲಿ ಹೇಳಿದ್ದಾರೆ. ಅವರ ಪ್ರಕಾರ, ಯುವಕ ತಿಂಗಳಿಗೆ ₹2 ಲಕ್ಷ ಸಂಪಾದಿಸುತ್ತಿದ್ದರೆ, ತಾವು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ತಿಂಗಳಿಗೆ ₹90 ಸಾವಿರ ವೇತನ ಪಡೆಯುತ್ತಿದ್ದರು.
Bengaluru: ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕ ಆಡುಗೋಡಿಯಲ್ಲಿ ಭಾನುವಾರ ಅಂದರೆ ಆಗಸ್ಟ್ 15ರ ಬೆಳಗ್ಗೆ ಒಂದೂವರೆ ವರ್ಷದ ಮಗು ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ದುರಂತ ಘಟನೆ ನಡೆದಿದೆ.
ಅವರಿಬ್ಬರು ಖತರ್ನಾಕ್ ಪುಡಿ ರೌಡಿಗಳು. ಏರಿಯಾದಲ್ಲಿ ಹವಾ ಮೇಂಟೇನ್ ಮಾಡಲು ಮುಂದಾಗಿದ್ದರು. ಅಲ್ಲದೇ ಸಿಕ್ಕ ಸಿಕ್ಕ ಹುಡುಗಿಯರಿಗೆ ಮೆಸೇಜ್ ಮಾಡುತ್ತಾ ಕಾಟ ಕೊಡೋದೆ ಅವರ ಅಭ್ಯಾಸವಾಗಿತ್ತು. ಮನೆಯವರು ಪ್ರಶ್ನೆ ಮಾಡಿದ್ರೆ ಸಾಕು ಮನೆ ಮುಂದೆಯೇ ಬಂದು ಹಾವಳಿ ನಡೆಸುತ್ತಿದ್ದರು.
Bengaluru Metro Closed: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL), ನಾಳೆ (ಆಗಸ್ಟ್ 15) ವಿಧಾನ ಸೌಧದಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ವತಿಯಿಂದ "ಫ್ರೀಡಂ ಹಬ್ಬ" (Freedom Habba) ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಈ ಹಿನ್ನೆಲೆ ಬಿಎಂಆರ್ಸಿಎಲ್ ವಿಧಾನಸೌಧದ ಮೆಟ್ರೋ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ ಎಂದು ಅಧಿಸೂಚನೆ ಹೊರಡಿಸಿದೆ.
New Rules: ಬೆಂಗಳೂರಿನ ಹೋಟೆಲ್, ಪಬ್ ಮಾಲೀಕರಿಗೆ ಕಳೆದ ನಾಲ್ಕೈದು ದಿನಗಳಿಂದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಶಾಕ್ ನೀಡುತ್ತಲೇ ಇದ್ದಾರೆ. ಇದೀಗ ನಗರದ ಹೋಟೆಲ್, ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ಸುರಕ್ಷತೆ ನಿಯಮಗಳ ಉಲ್ಲಂಘನೆ ಪತ್ತೆಯಾಗಿರುವ ಬೆನ್ನಲ್ಲೇ ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಇಲಾಖೆ ಎಚ್ಚೆತ್ತುಕೊಂಡಿದೆ.
Father killed 2 Daughter: ಅವರು ಎಲ್ಲರಂತೆ ಆಡಿ, ನಲಿದು, ಕಲಿತು ಜೀವನ ರೂಪಿಸಿಕೊಳ್ಳಬೇಕಿದ್ದ ಹೆಣ್ಣುಮಕ್ಕಳು.ಆದರೆ ತಂದೆಯ ದುಡುಕಿನ ನಿರ್ಧಾರ ಅವರನ್ನು ಮಸಣ ಸೇರುವಂತೆ ಮಾಡಿದೆ.ಇತ್ತ ಮಕ್ಕಳನ್ನು ಕೊಂದ ತಂದೆ ತಾನೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ. ಹಾಗಾದ್ರೆ ಏನಿದು ಡಬಲ್ ಮರ್ಡರ್, ಸುಸೈಡ್ ಅಟೆಪ್ಟ್ ಸ್ಟೋರಿ ಅಂತೀರಾ ಹೇಳ್ತಿವಿ ನೋಡಿ.
Darshan Case big twist: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಿಗ್ ಟ್ವಸ್ಟ್ ಸಿಕ್ಕಿದೆ ಮಾಫಿ ಸಾಕ್ಷಿ ಪ್ರದೋಶ್ ಕೊಲೆ ನಡೆದಿದ್ದು ಹೇಗೆ? ಹಂತ ಹಂತವಾಗಿ ಘಟನೆ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾನೆ. ರೇಣುಕಾಸ್ವಾಮಿ ತಲೆಯಿಂದ ರಕ್ತ ಸುರಿತ್ತಿದ್ದರೂ ದರ್ಶನ್ ಈ ಕೆಲಸ ಮಾಡಿದ್ದಾರೆ ಅಂತೆ.
Bidadi Township: ರೈತರ ಭೂಮಿ ವಶಪಡಿಸಿಕೊಳ್ಳುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಜೆಡಿಎಸ್ ಇಂದಿನಿಂದ ಮೂರು ದಿನಗಳ ಕಾಲ ಬೃಹತ್ ಪಾದಯಾತ್ರೆ ನಡೆಯಲಿದೆ. ಈ ಮಧ್ಯೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎಕ್ಸ್ ಮೂಲಕ ಟ್ವೀಟ್ನಲ್ಲಿ ಬಿಡದಿ ವಿವಾದಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
Bengaluru Crime: ಹಾಗಿದ್ರೆ ನೇಪಾಳ ಮೂಲದ ಆ ಯುವತಿಯರು, ಬೆಂಗಳೂರಿನಲ್ಲಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಓದಿ.
ಮಧ್ಯರಾತ್ರಿಯ ನಿಶ್ಯಬ್ದವನ್ನು ಸೀಳಿ ಬಂದ ಗುಂಡಿನ ಸದ್ದು.. ನಿದ್ದೆಯಲ್ಲಿದ್ದ ನಿವಾಸಿಗಳು ಆತಂಕದಿಂದ ಹೊರಗೆ ಓಡಿಬಂದ ದೃಶ್ಯ.. ಕುಡಿದ ಅಮಲಿನಲ್ಲಿದ್ದ ಐಟಿ ಉದ್ಯೋಗಿಯೊಬ್ಬ ಏರ್ಗನ್ ಹಿಡಿದು ಸುಮಾರು 45 ನಿಮಿಷಗಳ ಕಾಲ ಅಪಾರ್ಟ್ಮೆಂಟ್ನಲ್ಲಿ ಅಟ್ಟಹಾಸ ಮೆರೆದಿದ್ದಾನೆ. ಕಾರುಗಳು, ಪಾರ್ಕಿಂಗ್ ಶೆಡ್ಗಳು ಮಾತ್ರವಲ್ಲದೆ ಸ್ಥಳಕ್ಕೆ ಧಾವಿಸಿದ್ದ ಸೆಕ್ಯುರಿಟಿ ಸಿಬ್ಬಂದಿಯ ಮೇಲೆಯೂ ಫೈರಿಂಗ್ ನಡೆಸಿರುವ ಘಟನೆ ನಡೆದಿದೆ.. ಹೆಚ್ಚಿನ ವರದಿ ಇಲ್ಲಿದೆ.. ನೋಡಿ..
ಪ್ರದೋಷ್ ತನ್ನ ಅರ್ಜಿಯಲ್ಲಿ, ಪ್ರಕರಣದ ಕುರಿತು ತನಗೆ ತಿಳಿದಿರುವ ಸಂಪೂರ್ಣ ಮಾಹಿತಿಯನ್ನ ನ್ಯಾಯಾಲಯದ ಮುಂದೆ ಬಹಿರಂಗಪಡಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ. ಮಾಫಿ ಸಾಕ್ಷಿಯಾಗಲು ಅವಕಾಶ ನೀಡಿದರೆ, ಕೊ*ಲೆ ಪ್ರಕರಣದ ಸತ್ಯಾಂಶಗಳನ್ನ ವಿವರವಾಗಿ ನ್ಯಾಯಾಲಯದ ಮುಂದೆ ಮಂಡಿಸುತ್ತೇನೆ ಎಂದು ಆತ ಮನವಿ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ಯಾಂಕ್ ಆಡಿಟಿಂಗ್ ವೇಳೆ ಬ್ಯಾಂಕ್ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಅಪ್ರೈಸರ್ ಜಗದೀಶ್ಗೆ ಬ್ಯಾಂಕ್ಗೆ ಹಣ ಕಟ್ಟು, ಇಲ್ಲ ಅಂದ್ರೆ ಜೈಲಿಗೆ ಕಳುಸುತ್ತೇವೆ ಎಂದು ಗದರಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಒಂದು ಪಟ್ಟಿ ನೀಡಲಿಕ್ಕೆ ಹೇಳಿ. ನಮ್ಮ ಪಕ್ಷದಿಂದ ಯಾರನ್ನ ಮಂತ್ರಿ ಮಾಡಬೇಕು ಅಂತ ಅವರೇ ಹೇಳಿಬಿಡಲಿ.
ತಂತಿ ಬೇಲಿ ಹಾಕಿಸೋದಾಗಿ ನಾಗೇಶ್ ಬಳಿ ಹೇಳಿದ್ದಳು. ಜಮೀನಿನ ಕೆಲಸ ಮಾಡಿಸಬೇಕು ಒಂದು ಲಕ್ಷ ಹಣ ಕೊಡಿ ಅಂತ ನಾಗೇಶ್ ಬಳಿ ಕೇಳಿದ್ದಾಳೆ.
ವ್ಹೀಲಿಂಗ್ ಮಾಡ್ತಾ ಏರಿಯಾದ ಜನ್ರಿಗೆ ಕಾಟ ಕೊಡುವ ಇವರು, ವಾಕಿಂಗ್ ಮಾಡುವ ಮಹಿಳೆಯರು ಸೇರಿದಂತೆ ಶಾಲಾ, ಕಾಲೇಜಿಗೆ ತೆರಳುವ ಹೆಣ್ಣು ಮಕ್ಕಳಿಗೆ ನಿತ್ಯ ಕಿರುಕುಳ ಕೊಡ್ತಿದ್ದಾರೆ.
Bengaluru Banner Crime: ಬ್ಯಾನರ್ ವಿಚಾರದಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಓರ್ವನ ಪ್ರಾಣವೇ ಹೋಗಿದೆ (Banner Crime). ಇನ್ನು ಯುವಕ ಸಾವಿನಲ್ಲಿ ಪೊಲೀಸರ ಪಾತ್ರ ಇರುವ ಬಗ್ಗೆಯು ಅನುಮಾನ ಮೂಡಿದ್ದು, ತನಿಖೆಯಲ್ಲಿ ಪ್ರಕರಣದ ಸಂಪೂರ್ಣ ಮಾಹಿತಿ ಹೊರಬರಲಿದೆ.