ಆರ್ಥಿಕ ಸಂಕಷ್ಟದಲ್ಲಿದ್ದರಾ ಚಂದ್ರಶೇಖರ್ ಗುರೂಜಿ..?

  • Zee Media Bureau
  • Jul 6, 2022, 04:34 PM IST

ನಿನ್ನೆ ಹತ್ಯೆಗೀಡಾದ ಚಂದ್ರಶೇಖರ್‌ ಗುರೂಜಿ ಬಗ್ಗೆ  ಒಂದೊದೆ ಮಾಹಿತಿಗಳು ಹೊರ ಬೀಳುತ್ತಿದೆ. ನೋಟ್‌ ಬ್ಯಾನ್‌ ಬಳಿಕ ಚಂದ್ರಶೇಖರ್‌ ಗುರೂಜಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು  ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೇನಾಮಿ ಆಸ್ತಿಗಳನ್ನು ವಾಪಸ್ ಕೇಳುತ್ತಿದ್ದರು ಎಂಬ  ಬಗ್ಗೆಯೂ ವರದಿಯಾಗಿದೆ. 

Trending News