ಗಿರಿನಾಡು ಯಾದಗಿರಿ ಜಿಲ್ಲೆಗೆ ಇಂದು ʻಕೈʼ ಪಡೆ ಎಂಟ್ರಿ

  • Zee Media Bureau
  • Jan 28, 2023, 12:36 PM IST

ಗಿರಿನಾಡು ಯಾದಗಿರಿ ಜಿಲ್ಲೆಗೆ ಇಂದು ʻಕೈʼ ಪಡೆ ಎಂಟ್ರಿ. ಯಾದಗಿರಿ ಜಿಲ್ಲೆಯಲ್ಲಿ ಇಂದು ಪ್ರಜಾಧ್ವನಿ ಸಮಾವೇಶ. ಖರ್ಗೆ ಭದ್ರಕೋಟೆಯಲ್ಲಿ ಕಾಂಗ್ರೆಸ್‌ ಒಗ್ಗಟ್ಟಿನ ಮಂತ್ರ ಜಪ. ಯಾತ್ರೆಯಲ್ಲಿ ಡಿಕೆಶಿ, ಸಿದ್ದು ಸೇರಿ ಹಲವು ಪ್ರಮುಖರು ಭಾಗಿ.

Trending News