ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • May 4, 2023, 01:21 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>> ಹಾವೇರಿಯಲ್ಲಿಂದು ಘಟಾನುಘಟಿ ನಾಯಕರುಗಳ ಅಬ್ಬರ - ಒಂದು ಕಡೆ ಸಿಎಂ ಬೊಮ್ಮಾಯಿ.. ಮತ್ತೊಂದು ಕಡೆ ಹೆಚ್‌ಡಿಕೆ ಸಂಚಾರ - ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಿಯಾಂಕಾ ಪ್ರಚಾರ
>> ಇಂದು ಮತ್ತು ನಾಳೆ ಮೈಸೂರಿನಲ್ಲಿ ಸಿದ್ದು ಆರ್ಭಟ - ವರುಣಾದಲ್ಲಿ ಟಗರು ಪರ ಸ್ಟಾರ್ಸ್‌ ಮತಯಾಚನೆ - ಕೇಸರಿ ಹೈಕಮಾಂಡ್‌ ಪ್ಲ್ಯಾನ್‌ಗೆ ಕೌಂಟರ್‌ ನೀಡಲು ಹುಲಿಯಾ ತಂತ್ರ
>> ರಾಯಚೂರಿನಲ್ಲಿಂದು ಸ್ಯಾಂಡಲ್‌ವುಡ್‌ ರನ್ನ ರೋಡ್‌ ಶೋ - ದೇವದುರ್ಗ.. ಲಿಂಗಸುಗೂರು.. ಮಾನ್ವಿ.. ಮಸ್ಕಿಯಲ್ಲಿ ಕ್ಯಾಂಪೇನ್‌ - ಕಮಲ ಕಲಿಗಳ ಪರ ಕಿಚ್ಚ ಸುದೀಪ್‌ ಕಮಾಲ್
>> ಬಳ್ಳಾರಿ ಗ್ರಾಮೀಣದಲ್ಲಿ ರಂಗೇರಿದ ರಾಜಕೀಯ ಚಿತ್ರಣ - ಸಚಿವ ಶ್ರೀರಾಮುಲು ಪರ ಪತ್ನಿ ಭಾಗ್ಯಲಕ್ಷ್ಮೀ ಪ್ರಚಾರ - ಅಭಿವೃದ್ಧಿಗಾಗಿ ಮತ ನೀಡುವಂತೆ ಡೋರ್ ಟು ಡೋರ್ ಕ್ಯಾಂಪೇನ್ 
>> ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ - ರಸ್ತೆಗಳಲ್ಲಿ ನಿಂತ ನೀರು.. ವಾಹನ ಸವಾರರ ಕಣ್ಣೀರು - ಮಳೆಯ ಆರ್ಭಟಕ್ಕೆ ಕೆಲ ಮನೆಗಳಿಗೆ ನುಗ್ಗಿದ ಕೊಳಚೆ ನೀರು

Trending News