ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • May 16, 2023, 05:10 PM IST

ಈಗಿನ ಪ್ರಮುಖ ಸುದ್ದಿಗಳು
>>  ಕಾಂಗ್ರೆಸ್‌ ನಿಲ್ಲದ ಸಿಎಂ ಕುರ್ಚಿ ಕಚ್ಚಾಟ- ಇಂದು ಡೆಲ್ಲಿ ನಾಯಕರ ಸಮ್ಮುಖದಲ್ಲಿ ಹೈಲೇವಲ್‌ ಮೀಟಂಗ್‌
>> ದೆಹಲಿಯಲ್ಲಿ ಬೀಡು ಬಿಟ್ಟಿರುವ ಸಿದ್ದರಾಮಯ್ಯ ಅಂಡ್ ಗ್ಯಾಂಗ್ 
>> ಕಾಂಗ್ರೆಸ್‌ ಕುರ್ಚಿ ಕದನಕ್ಕೆ ಇಂದೇ ಕ್ಲೈಮ್ಯಾಕ್ಸ್‌  
>>  ರಾಜ್ಯದಲ್ಲಿ ಹೆಚ್ಚಾಯ್ತು ದಲಿತ ಸಿಎಂ ಕೂಗು - ತುಮಕೂರಲ್ಲಿ ಡಾ.ಪರಮೇಶ್ವರ್‌ಗೆ ಸಿಎಂ ಸ್ಥಾನಕ್ಕೆ ಆಗ್ರಹ - ಚಿಕ್ಕಮಗಳೂರಲ್ಲಿ ಖರ್ಗೆಗೆ ಪಟ್ಟ ಕಟ್ಟುವಂತೆ ಅಭಿಮಾನಿಗಳ ಪಟ್ಟು 
>> ಸಿದ್ದು ಸಿಎಂ ಆಗ್ಲಿ ಎಂದು ದಾವಣಗೆರೆಯಲ್ಲಿ ವಿಶೇಷ ಪೂಜೆ

Trending News