ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Apr 20, 2023, 12:27 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>> ಬಾಕಿ ಉಳಿದ ಇಬ್ಬರ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡಿದ BJP - ಶಿವಮೊಗ್ಗದಲ್ಲಿ ಚನ್ನಬಸಪ್ಪ.. ಮಾನ್ವಿ ಕ್ಷೇತ್ರಕ್ಕೆ ಬಿ.ವಿ. ನಾಯಕ್‌ಗೆ ಮಣೆ - ಈಶ್ವರಪ್ಪ ಕುಟುಂಬಕ್ಕೆ ಕೈತಪ್ಪಿದ ಟಿಕೆಟ್‌
>> ಕಾಂಗ್ರೆಸ್‌ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ - ಮೂರು ಕ್ಷೇತ್ರಕ್ಕೆ ಟಿಕೆಟ್‌ ಘೋಷಣೆ.. 5 ಕ್ಷೇತ್ರಗಳ ಬಾಕಿ - ಸಿಎಂ ವಿರುದ್ಧ ʻಕೈʼ ಅಭ್ಯರ್ಥಿ 24 ಗಂಟೆಯಲ್ಲೇ ಬದಲು 
>>  ಜೆಡಿಎಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ- 59 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ ಜೆಡಿಎಸ್- ರಾಜಾಜಿನಗರ ಅಭ್ಯರ್ಥಿ ಚೇಂಜ್‌ ಮಾಡಿ ಅಂಜನಪ್ಪಗೆ JDS ಮಣೆ
>> ಕರುನಾಡ ಕುರುಕ್ಷೇತ್ರದ ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆ ದಿನ - ನಿನ್ನೆ ಒಂದೇ ದಿನ 935 ಉಮೇದುವಾರಿಕೆ ಸಲ್ಲಿಕೆ - ಬೊಮ್ಮಾಯಿ, ಸಿದ್ದು, ಶೆಟ್ಟರ್‌, ಪರಂ, ವಿಜಯೇಂದ್ರ ಕಣಕ್ಕೆ 
>> ಬಿಜೆಪಿಗೆ ಲಿಂಗಾಯತ ವಿರೋಧಿ ಹಣೆಪಟ್ಟಿ ಕಟ್ಟಲು ʻಕೈʼ ಪ್ಲಾನ್‌ - ಜಾತಿವಾರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ - ಲಿಂಗಾಯತರಿಗೆ ಅನ್ಯಾಯವಾಗಿಲ್ಲ ಎಂಬ ಸಂದೇಶ ರವಾನೆ

Trending News