Sonia Gandhi: ರಾಯ್ ಬರೇಲಿ ಲೋಕಸಭಾ ಕ್ಷೇತ್ರಕ್ಕೆ ₹ 1.17 ಕೋಟಿ ದೇಣಿಗೆ ನೀಡಿದ ಸೋನಿಯಾ ಗಾಂಧಿ!

ಎಂಪಿಎಎಲ್ಎಡಿ ನಿಧಿಯಿಂದ 1.17 ಲಕ್ಷ ರೂ. ಹಣವನ್ನ ಕೋವಿಡ್-19 ಸಂಬಂಧಿತ ಉಪಕರಣಗಳನ್ನು ಖರೀದಿಸಲು ಬಳಸಿ

Last Updated : Apr 24, 2021, 06:43 PM IST
  • ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಇಂದು ರಾಯ್ ಬರೇಲಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿ ಪತ್ರ ಬರೆದಿದ್ದಾರೆ.
  • ಎಂಪಿಎಎಲ್ಎಡಿ ನಿಧಿಯಿಂದ 1.17 ಲಕ್ಷ ರೂ. ಹಣವನ್ನ ಕೋವಿಡ್-19 ಸಂಬಂಧಿತ ಉಪಕರಣಗಳನ್ನು ಖರೀದಿಸಲು ಬಳಸಿ
  • ರಾಯ್ ಬರೇಲಿ ಮಾರಣಾಂತಿಕ ಸಾಂಕ್ರಾಮಿಕ ರೋಗದಿಂದ ರಕ್ಷಿಸಿ ”ಎಂದು ಸೋನಿಯಾ ಗಾಂಧಿಯವರ ಪತ್ರ
Sonia Gandhi: ರಾಯ್ ಬರೇಲಿ ಲೋಕಸಭಾ ಕ್ಷೇತ್ರಕ್ಕೆ ₹ 1.17 ಕೋಟಿ ದೇಣಿಗೆ ನೀಡಿದ ಸೋನಿಯಾ ಗಾಂಧಿ! title=

ನವದೆಹಲಿ: ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ಎದುರಿಸಲು ತಮ್ಮ ಸಂಸತ್ ಸದಸ್ಯ ಲೋಕಲ್ ಏರಿಯಾ ಡೆವಲಪ್‌ಮೆಂಟ್ (ಎಂಪಿಎಲ್‌ಎಡಿ) ನಿಧಿಯನ್ನು ಬಳಸಿಕೊಳ್ಳುವಂತೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಇಂದು ರಾಯ್ ಬರೇಲಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿ ಪತ್ರ ಬರೆದಿದ್ದಾರೆ.

ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಸಂಸದರಾಗಿರುವ ಸೋನಿಯಾ(Sonia Gandhi) ಅವರು ಡಿಎಂಗೆ ಪತ್ರವೊಂದನ್ನು ಬರೆದಿದ್ದಾರೆ ಮತ್ತು ಮಾರಣಾಂತಿಕ ಕರೋನವೈರಸ್ ನಿಂದ ಕ್ಷೇತ್ರದ ಜನರ ಸುರಕ್ಷತೆಗಾಗಿ ತಮ್ಮ ಎಂಪಿಎಎಲ್ಎಡಿ ನಿಧಿಯಿಂದ 1.17 ಲಕ್ಷ ರೂ. ಹಣವನ್ನ ಕೋವಿಡ್-19 ಸಂಬಂಧಿತ ಉಪಕರಣಗಳನ್ನು ಖರೀದಿಸಲು ಬಳಸಿಕೊಳ್ಳುವಂತೆ ಡಿಎಂಗೆ ಪಾತ್ರದ ಮೂಲಕ ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ : Dr Rajkumar: ಇಂದಿರಾಗಾಂಧಿ ವಿರುದ್ಧ ಚುನಾವಣೆಗೆ ನಿಲ್ಲಲು ಡಾ.ರಾಜಕುಮಾರ್ ನಿರಾಕರಿಸಿದ್ದು ಹೇಗೆ ?

"ಪ್ರಸ್ತುತ, ಕೋವಿಡ್ -19(Covid-19) ರೋಗವು ಇಡೀ ದೇಶದ ಹೊರತಾಗಿ ಜಿಲ್ಲೆಯಲ್ಲಿ ವ್ಯಾಪಕವಾಗಿದೆ, ಈ ಕಾರಣದಿಂದಾಗಿ ಸಾರ್ವಜನಿಕರು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ, ನನ್ನ ಎಂಪಿಎಲ್‌ಎಡಿ ನಿಧಿಯ ಹಣದಿಂದ ಅಗತ್ಯ ಉಪಕರಣಗಳು ಮತ್ತು ಇತರ ವಸ್ತುಗಳನ್ನು ಖರೀದಿಸಲು ಖರ್ಚು ಮಾಡಬೇಕು, ನನ್ನ ಕ್ಷೇತ್ರದ ಜನರನ್ನು ರಾಯ್ ಬರೇಲಿ ಮಾರಣಾಂತಿಕ ಸಾಂಕ್ರಾಮಿಕ ರೋಗದಿಂದ ರಕ್ಷಿಸಿ ”ಎಂದು ಸೋನಿಯಾ ಗಾಂಧಿಯವರ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Oxygen Supply ತಡೆ ಹಿಡಿಯುವವರನ್ನು ಗಲ್ಲಿಗೇರಿಸಲಾಗುವುದು: ಹೈಕೋರ್ಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News