ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟು ಮಗು, ದರ್ಗಾದಲ್ಲಿ ಎಚ್ಚರ!

Bagalkot Incident: ಬಾಗಲಕೋಟ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಣ ಹೋಗಿದೆ ಮಗುವನ್ನು ಮನೆಗೆ ತೆಗೆದುಕೊಂಡು ಹೋಗಿ ಎಂದ ಮಗುವನ್ನು ಇಳಕಲ್‌ದ ಮುರ್ತುಜಾ ಖಾದ್ರಿ ದರ್ಗಾಕ್ಕೆ ತೆಗೆದುಕೊಂಡು ಬಂದಾಗ ಮಗು ಪುನರ್ಜನ್ಮ ಪಡೆದ ಸ್ವಾರಸ್ಯಕರ ಸಂಗತಿ ಗುರುವಾರದಂದು ಸಾಯಂಕಾಲ 6 ಗಂಟೆಗೆ  ನಡೆದಿದೆ.  

Written by - Savita M B | Last Updated : May 24, 2024, 05:18 PM IST
  • ಮಗು ಪುನರ್ಜನ್ಮ ಪಡೆದ ಸ್ವಾರಸ್ಯಕರ ಸಂಗತಿ ಗುರುವಾರದಂದು ಸಾಯಂಕಾಲ 6 ಗಂಟೆಗೆ ನಡೆದಿದೆ.
  • ಕಲಿಯುಗದಲ್ಲಿಯೂ ಇಂತಹ ಆಶ್ಚರ್ಯಕರ ಘಟನೆಗಳು ನಡೆಯಬಹುದೇ ಎಂಬ ಮಾತುಗಳು ಕೇಳಿ ಬರುತ್ತಲಿವೆ.
ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟು ಮಗು, ದರ್ಗಾದಲ್ಲಿ ಎಚ್ಚರ! title=

ಇಳಕಲ್ ನಗರದ  ದ್ಯಾಮಣ್ಣ ಬಸವರಾಜ ಭಜಂತ್ರಿ ಎಂಬ ಒಂದು ವರ್ಷದ ಮಗುವನ್ನು ಬಾಗಲಕೋಟ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಲಾಗಿತ್ತು ಇಂದು ಸಂಜೆ ಮಗುವಿನ ಪ್ರಾಣ ಹೋಗಿದೆ ಊರಿಗೆ ಒಯ್ದು ಬಿಡಿ ಎಂದು ವೈದ್ಯರು ಹೇಳಿದ್ದಾರೆ. 

ಇದನ್ನೂ ಓದಿ-ಯುವ ಸಾಹಿತಿ ಸವಿರಾಜ್ ಆನಂದೂರಗೆ ವಿಭಾ ಸಾಹಿತ್ಯ ಪುರಸ್ಕಾರ

ಮಗುವನ್ನು ವಾಹನದಲ್ಲಿ ಮರಳಿ ಇಳಕಲ್ ಗೆ ತರುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಅದು ಸ್ವಲ್ಪ ಕೆಮ್ಮಿದಾಗ ಮನೆಯವರಿಗೆ ಆಶ್ಚರ್ಯವಾಗಿ ಅದನ್ನು ನಗರದ ಕೋಮು ಸಾಮರಸ್ಯ ಕೇಂದ್ರವಾದ ಮುರ್ತುಜಾ ಖಾದ್ರಿ ದರ್ಗಾಕ್ಕೆ ತಂದು ಅಲ್ಲಿ ಸಮಾಧಿ ಮುಂದಿನ ಕಟ್ಟೆಯ ಮೇಲೆ ಮಲಗಿಸಿದ್ದಾರೆ.

ಇದನ್ನೂ ಓದಿ-ಸಮಂತಾ ಅಲ್ಲ, ಜಾನ್ವಿ ಅಲ್ಲವೇ ಅಲ್ಲ, ಪುಷ್ಪಾ 2 ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಸುಂದರಿ..! 

 ಪವಾಡ ಎಂಬಂತೆ ಮಗು ಆ ಜಾಗದಲ್ಲಿ ಕೈಕಾಲು ಆಡಿಸತೊಡಗಿತು ಅದರ ಅಂತ್ಯ ಸಂಸ್ಕಾರಕ್ಕೆ ಎಂದು ಬಂದ ಜನ ಮಗುವನ್ನು ಕುತೂಹಲದಿಂದ ನೋಡಿ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಲಿಯುಗದಲ್ಲಿಯೂ ಇಂತಹ ಆಶ್ಚರ್ಯಕರ ಘಟನೆಗಳು ನಡೆಯಬಹುದೇ ಎಂಬ ಮಾತುಗಳು ಕೇಳಿ ಬರುತ್ತಲಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News