ಮಂಡ್ಯದಲ್ಲಿ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಲು ಪ್ಲಾನ್ ಮಾಡಿದ್ದ ಆರೋಪಿಯ ಬಂಧನ

ಜಿಲ್ಲೆಯಲ್ಲಿ ಹಲವರನ್ನ ಹನಿಟ್ರ್ಯಾಪ್ ಮಾಡಿದ್ದ ಹಾಗೂ ಇನ್ನು ಹಲವರನ್ನ ಖೆಡ್ಡಾಗೆ ಕೆಡವಲು ಪ್ಲಾನ್ ಮಾಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Written by - Zee Kannada News Desk | Last Updated : Aug 22, 2022, 09:26 AM IST
  • ಬಂಧಿತ ಆರೋಪಿಯನ್ನು ಸಲ್ಮಾಭಾನು ಎಂದು ಗುರುತಿಸಲಾಗಿದ್ದು,
  • ಈಗ ನ್ಯಾಯಾಲಯ ಇವರನ್ನು ಹೆಚ್ಚಿನ ವಿಚಾರಣೆಗಾಗಿ ಪೋಲೀಸರ ವಶಕ್ಕೆ ನೀಡಿದೆ.
ಮಂಡ್ಯದಲ್ಲಿ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಲು ಪ್ಲಾನ್ ಮಾಡಿದ್ದ ಆರೋಪಿಯ ಬಂಧನ  title=
ಸಾಂದರ್ಭಿಕ ಚಿತ್ರ

ಮಂಡ್ಯ: ಜಿಲ್ಲೆಯಲ್ಲಿ ಹಲವರನ್ನ ಹನಿಟ್ರ್ಯಾಪ್ ಮಾಡಿದ್ದ ಹಾಗೂ ಇನ್ನು ಹಲವರನ್ನ ಖೆಡ್ಡಾಗೆ ಕೆಡವಲು ಪ್ಲಾನ್ ಮಾಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಸಲ್ಮಾಭಾನು ಎಂದು ಗುರುತಿಸಲಾಗಿದ್ದು, ಈಗ ನ್ಯಾಯಾಲಯ ಇವರನ್ನು ಹೆಚ್ಚಿನ ವಿಚಾರಣೆಗಾಗಿ ಪೋಲೀಸರ ವಶಕ್ಕೆ ನೀಡಿದೆ.

ಹನಿಟ್ರಾಪ್ ನ ಹಿಂದೆ ಹಲವರ ಕೈವಾಡ ಇದೆ ಎನ್ನುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News