ಶಾಸಕ ಎಸ್.ಎ. ರಾಮದಾಸ್ vs ಎಂಪಿ ಪ್ರತಾಪ್ ಸಿಂಹ

  • Zee Media Bureau
  • Nov 17, 2022, 04:02 PM IST

ಮೈಸೂರು ಗುಂಬಜ್ ಮಾದರಿಯ ಬಸ್ ನಿಲ್ದಾಣದ ವಿವಾದ ಇದೀಗ ಬಿಜೆಪಿ ಶಾಸಕ ಮತ್ತು ಸಂಸದರ ನಡುವೆ ನೇರ ವಾಗ್ವಾದಕ್ಕೆ ಕಾರಣವಾಗಿದೆ. ಮೈಸೂರಿನ ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವೆ ನೇರಾನೇರ ಫೈಟ್ ಆರಂಭವಾಗಿದ್ದು, ಸಂಸದರ ಆರೋಪಕ್ಕೆ ಶಾಸಕರ ತಿರುಗೇಟು ನೀಡಿದ್ದಾರೆ. 

Trending News