ರಾಜ್ಯಕ್ಕೆ ಸೇರಿಸಿಕೊಳ್ಳಲು ಜತ್ತದ 42 ಗ್ರಾಮಗಳ ಮನವಿ

  • Zee Media Bureau
  • Nov 27, 2022, 09:35 PM IST

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯ ಗಡಿ ವಿವಾದ ಮತ್ತೊಂದು ಹಂತ ತಲುಪಿದೆ. ಕರ್ನಾಟಕ ಸೇರಿಸುವಂತೆ ಗಡಿನಾಡ ಕನ್ನಡಿಗರ ಒಲವು ತೋರಿದ್ದಾರೆ. ರಾಜ್ಯಕ್ಕೆ ಸೇರಿಸಿಕೊಳ್ಳಲು ಸಿಎಂಗೆ ಜತ್ತದ 42 ಗ್ರಾಮಗಳ ಜನ ಮನವಿ ಮಾಡಿದ್ದಾರೆ.

Trending News