ಕತ್ತಿ ಬಳಿಕ ಮತ್ತೆ ಮುನ್ನೆಲೆಗೆ ಬಂದ ಪ್ರತ್ಯೇಕ ರಾಜ್ಯದ ಕೂಗು

  • Zee Media Bureau
  • Dec 17, 2022, 04:05 PM IST

ಮತ್ತೆ ಮುನ್ನಲೆಗೆ ಬಂದ ಪ್ರತ್ಯೇಕ ರಾಜ್ಯದ ಕೂಗು. ಉತ್ತರ ಕರ್ನಾಟಕಕ್ಕೆ ವಿಜಯನಗರವೇ ರಾಜಧಾನಿ. ಪ್ರತ್ಯೇಕ ರಾಜ್ಯವಾದ್ರೆ ಅದಕ್ಕೆ ರಾಜಧಾನಿ ವಿಜಯನಗರ ಆಗಲಿದೆ ಎಂದು ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

Trending News