ಮಾಂಡೌಸ್ ಚಂಡಮಾರುತಕ್ಕೆ ನಲುಗಿದ ತುಮಕೂರಿನ ರೈತರು

  • Zee Media Bureau
  • Dec 17, 2022, 05:36 PM IST

ಮಾಂಡೌಸ್ ಚಂಡಮಾರುತದ ಹೊಡೆತ ತುಮಕೂರು ಜಿಲ್ಲೆಯಲ್ಲಿ ತುಸು ಹೆಚ್ಚಾಗಿಯೇ ಬಿದ್ದಿದೆ. ಅತಿಯಾದ ಶೀತದಿಂದ ಜನರು ಜ್ವರ, ನೆಗಡಿ, ಕೆಮ್ಮಿನಿಂದ ಆಸ್ಪತ್ರೆ ಸೇರುತ್ತಿರೋದು ಒಂದು ಕಡೆಯಾದರೆ, ರೈತರ ಬೆಳೆಗಳು ಹಾನಿಯಾಗಿರೋದು ಇನ್ನೊಂದು ಕಡೆ. ಚಂಡಮಾರುತದಿಂದ ಉಂಟಾದ ಮಳೆಯಿಂದ ರೈತರು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳಿಗೆ ಹಾನಿಯಾಗಿದೆ.

Trending News