ಹೀರಾಬೆನ್‌ ನಿಧನಕ್ಕೆ ಸಂಗನಬಸವ ಸ್ವಾಮೀಜಿ ಸಂತಾಪ

  • Zee Media Bureau
  • Dec 30, 2022, 05:01 PM IST

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ವಿಧಿವಶಾರಾದ ಹಿನ್ನೆಲೆ ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಶ್ರೀ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

Trending News