ನೀವು ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ಯತ್ನ

  • Zee Media Bureau
  • Jan 24, 2023, 10:37 PM IST

ದಲಿತರ ಮಠಮಾನ್ಯಗಳ ದುಡ್ಡುಗಳ ಕಮಿಷನ್ ಹೊಡೆದ್ರಿ. ವಿಧಾನಸೌಧವನ್ನು ಡೆಟಾಲ್ ಹಾಕಿ ಕ್ಲೀನ್ ಮಾಡಿ ಎಂದು ಸಿಎಂ ಬೊಮ್ಮಾಯಿಗೆ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದ್ದಾರೆ.. ನೀವು ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ಯತ್ನ ಮಾಡಿದ್ರಿ. ಬೊಮ್ಮಾಯಿಯವರೇ ಮಂತ್ರಿಗಳಿಗೆ ಪ್ಯಾಕಪ್ ಮಾಡೋದಕ್ಕೆ ಹೇಳಿ ಎಂದಿದ್ದಾರೆ..

Trending News