ಡಿ.ಕೆ.ರವಿಗೆ ಸಿಂಧೂರಿ ಏಕೆ ಉತ್ತೇಜನ ನೀಡಬೇಕಿತ್ತು?

  • Zee Media Bureau
  • Feb 20, 2023, 01:09 AM IST

ರೋಹಿಣಿ ಸಿಂಧೂರಿಗೆ ಡಿ. ರೂಪಾ ಮತ್ತೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.. ರವಿ ಮಾನಸಿಕ ಅಸ್ವಸ್ಥತೆಯಿಂದ ಸತ್ತರು ಎಂದು ಹೇಳ್ತಾರೆ. ಈ ಮೂಲಕ ರವಿ ಸಾವನ್ನು ನಿಕೃಷ್ಟವಾಗಿ ಹೀಯಾಳಿಸಿದ್ದಾರೆ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಫೈನಲ್ ರಿಪೋರ್ಟ್‌ನಲ್ಲಿದೆ. ಡಿ.ಕೆ. ರವಿಗೆ ಸಿಂಧೂರಿ ಏಕೆ ಉತ್ತೇಜನ ನೀಡಬೇಕಿತ್ತು? ಎಂದು ಪ್ರಶ್ನಿಸಿದ್ದಾರೆ..

Trending News