ರಸ್ತೆ ಬಗ್ಗೆ ದೂರು ನೀಡಿದ್ರೆ ಡ್ರೈವಿಂಗ್‌ ಲೈಸೆನ್ಸ್‌ ಇದೆಯಾ ಅಂತಾರೆ...

  • Zee Media Bureau
  • Feb 21, 2023, 05:04 PM IST

ಜನಪ್ರತಿನಿಧಿಗಳೆಂದರೆ ಜನರ ಸಮಸ್ಯೆಗಳನ್ನ ಆಲಿಸಬೇಕು. ಸಮಸ್ಯೆ ಆಲಿಸುವದರ ಜೊತೆಗೆ ಸಮಸ್ಯೆಗಳನ್ನ ಬಗೆಹರಿಸಬೇಕು. ಆದರೆ ಇಲ್ಲೊಬ್ಬರು ಶಾಸಕ ಸಮಸ್ಯೆ ಹೇಳಿದ ಸಾರ್ವಜನಿಕರು ಹಾಗೂ ಪ್ರಶ್ನೆ ಮಾಡಿದ ಪತ್ರಕರ್ತರ ಮೇಲೆಯೆ ಪದೇ ಪದೇ ದರ್ಪ ತೋರಿಸುತ್ತಿದ್ದಾರೆ. ಹಾಗಾದ್ರೆ ಜನರ ಮೇಲೆ ದರ್ಪ ತೋರುತ್ತಿರುವ ಶಾಸಕ ಯಾರು ಅಂತೀರಾ.. ಇಲ್ಲಿದೆ ನೋಡಿ.. 

Trending News