ಶಶಿಧರ ಯಲಿಗಾರಗೆ ಟಿಕೆಟ್‌ ನೀಡುವಂತೆ ಆಗ್ರಹ

  • Zee Media Bureau
  • Feb 26, 2023, 01:47 AM IST

ಶಿಗ್ಗಾಂವಿ ಸವಣೂರು ವಿಧಾನಸಭೆ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಮೂರು ಬಾರಿ ಸ್ಪರ್ಧಿಸಿ. ಒಂದು ಬಾರಿ ಶಾಸಕನಾಗಿದ್ದ ಅಜಂಪೀರ್ ಖಾದ್ರಿ ಅವರಿಗೆ ಹಿನ್ನಡೆಯಾಗುತ್ತಿದೆ. ಶಶಿಧರ ಯಲಿಗಾರ ಟಿಕೆಟ್‌ ನೀಡಿ ಅಂತಾ ಕಾಂಗ್ರೆಸ್‌ ಕಾರ್ಯಕರ್ತರು ಒತ್ತಾಯಿಸಿದ್ದಾರೆ..

Trending News