ಇಂದಿನ ಪ್ರಮುಖ ಸುದ್ದಿಗಳು

  • Zee Media Bureau
  • Feb 27, 2023, 03:26 PM IST

ಈ ಕ್ಷಣದ ಹೆಡ್ಲೈನ್ಸ್ 
>> ಚುನಾವಣೆ ಹೊತ್ತಲ್ಲಿ ಮೋದಿ ವಿಕಾಸ್ ಮಂತ್ರ - ಇಂದು ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ - ಬೆಳಗಾವಿಯಲ್ಲಿ ಇತಿಹಾಸ ಸೃಷ್ಟಿಸಲಿದೆ ನಮೋ ರೋಡ್ ಶೋ 
>> ಶಿಕಾರಿಪುರದ ಮತಬೇಟೆಗೆ ಅಸ್ತ್ರ - ಶಿವಮೊಗ್ಗದಲ್ಲಿ ಲಿಂಗಾಯತ ವೋಟ್ ಕೈತಪ್ಪದಂತೆ ನಮೋ ಸೂತ್ರ
>> ದಿನೇ ದಿನೆ ತಾರಕಕ್ಕೇರುತ್ತಿದೆ ಹಾಸನ ದಳಮನೆಯ ದಂಗಲ್ - ಭವಾನಿ ಟಿಕೆಟ್ ಪಟ್ಟು..ಕುಮಾರಸ್ವಾಮಿಗೆ ಇಕ್ಕಟ್ಟು- ಮಧ್ಯಸ್ಥಿಕೆ ವಹಿಸುವಂತೆ ಹೆಚ್‌ಡಿಡಿ ಬಳಿ ರೇವಣ್ಣ ಪಟ್ಟು
>> ಕಾಂಗ್ರೆಸ್‌ನ ಸುಳ್ಳಿನ ಸರದಾರ ಅಂದ್ರೆ ಅದು ಸಿದ್ದರಾಮಯ್ಯ - ಅವರಿಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ.. ಯಾರೋ ಹೇಳಿದನ್ನೇ ಹೇಳ್ತಾರೆ - ಸಿದ್ದು ವಿರುದ್ಧ ಸಚಿವ ಪ್ರಭು ಚವ್ಹಾಣ್ ವಾಗ್ದಾಳಿ 
>> ದೆಹಲಿ ಡಿಸಿಎಂಗೆ ಲಿಕ್ಕರ್ ಹಗರಣದ ಹುರುಳು - ಸತತ 8 ಗಂಟೆಗಳ ವಿಚಾರಣೆ ಬಳಿಕ ಮನೀಶ್‌ ಸಿಸೋಡಿಯಾ ಅರೆಸ್ಟ್

Trending News