ಸ್ವಗ್ರಾಮ ಕಮಡೊಳ್ಳಿಯಲ್ಲಿ ಸಿಎಂ ಬೊಮ್ಮಾಯಿಗೆ ಸನ್ಮಾನ

  • Zee Media Bureau
  • Mar 15, 2023, 05:11 PM IST

ಸ್ವಗ್ರಾಮ ಕಮಡೊಳ್ಳಿಯಲ್ಲಿ ಬೊಮ್ಮಾಯಿಗೆ ಸನ್ಮಾನ. ಕಮ್ಮಡೊಳ್ಳಿ ಗ್ರಾಮಸ್ಥರಿಂದ ಸನ್ಮಾನ. ಧಾರವಾಡ ಜಿಲ್ಲೆ ಕುಂದಗೋಳ ತಾ. ಕಮ್ಮಡೊಳ್ಳಿ ಗ್ರಾಮ. ಕಲ್ಯಾಣಪುರ ಬಸವಣ್ಣ ಅಜ್ಜಠದ ಶ್ರೀಗಳಿಂದ ಆರ್ಶೀವಚನ. ಸಿಎಂ ಸನ್ಮಾನ ಕಾರ್ಯಕ್ರಮದಲ್ಲಿ ಬಾಲ್ಯದ ಸ್ನೇಹಿತರು ಭಾಗಿ. 

Trending News