ವಿಶ್ವವಿಖ್ಯಾತ ಕರಗ ಉತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿ

  • Zee Media Bureau
  • Apr 7, 2023, 05:56 PM IST

ಬೆಂಗಳೂರಲ್ಲಿ ಅದ್ದೂರಿ ನಡೆದ ಕರಗ ಮಹೋತ್ಸವ. 40 ಕೆಜಿ ತೂಕದ ಬೆಳ್ಳಿ ಕಿರೀಟ ಹೊತ್ತು ಸಾಗಿದ ಅರ್ಚಕ. ವಿಶ್ವವಿಖ್ಯಾತ ಕರಗ ಉತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿ. ಸಾಂಪ್ರದಾಯಿಕ ಪದ್ಧತಿಯಂತೆ ಕಿರೀಟ ಹೊತ್ತು ಸಾಗಿದ ಜ್ಙಾನೇಂದ್ರ. ಮಧ್ಯರಾತ್ರಿ 2ರ ಸುಮಾರಿಗೆ ಹೂವಿನ ಕರಗ ಮಹೋತ್ಸವ. ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರ ಬಂದು ಪ್ರದಕ್ಷಿಣೆ. 

Trending News