ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Apr 12, 2023, 05:19 PM IST

ಈಗಿನ ಪ್ರಮುಖ ಸುದ್ದಿಗಳು 
*  ಬೆಳಗಾವಿ ಬಂಡಾಯ ಬೆಂಕಿಯಲ್ಲಿ ಕಮಲ ಕಮರುತ್ತಾ  -  ಅಥಣಿ ಅಗ್ನಿಜ್ವಾಲೆಯಿಂದ ಕೈ ಬಿಸಿ ಮಾಡಿಕೊಳ್ಳುತ್ತಾ - ಲಕ್ಷ್ಮಣ್‌ ಸವದಿ ಸೆಳೆದು ಸಾಹುಕಾರ್‌ಗೆ ಟಕ್ಕರ್‌ ಕೊಡುತ್ತಾ ಕಾಂಗ್ರೆಸ್‌
* ಸಿಎಂ ಬೊಮ್ಮಾಯಿ ಮೇಲೆ ನಂಗೆ ಸಿಟ್ಟಿಲ್ಲ - ಪ್ರಧಾನಿ ಮಂತ್ರಿ ಆಗಲೆಂದು ಭಯಸುವೆ ಎಂದು ಸಿಎಂ ವಿರುದ್ಧ ಸವದಿ ಸಮರ - ಟಿಕೆಟ್‌ ಮಿಸ್‌ ಆಗಿದ್ದಕ್ಕೆ 
* ನಾನು ಎಲ್ಲಿಯೇ ಇರಲಿ, ಹೇಗಿಯೇ ಇರಲಿ, ನನಗೊಬ್ಬ ಗುರುವಿದ್ದಾರೆ - ಆ ಗುರು  ವಿಷ ಕೊಟ್ರು ಕುಡಿಯುವೆ.. ನನ್ನನ್ನ ಕ್ಷಮಿಸಿಬಿಡಿ - ಬಿಎಸ್‌ ಯಡಿಯೂರಪ್ಪ ಪರ ಲಕ್ಷ್ಮಣ್‌ ಸವದಿ ಹೇಳಿಕೆ
* ಭಿಕ್ಷೆ ಪಾತ್ರೆ ಇಟ್ಟುಕೊಂಡು ತಿರುಗುವ ವ್ಯಕ್ತಿ ನಾನಲ್ಲ - ನಾನು ಸ್ವಾಭಿಮಾನಿ ರಾಜಕಾರಣಿ.. ಲಜ್ಜೆಗೆಟ್ಟ ರಾಜಕಾರಣಿ ಅಲ್ಲ - ರಮೇಶ ಜಾರಕಿಹೊಳಿ ವಿರುದ್ದ ಅಸಮಾಧಾನ ಹೊರಹಾಕಿದ ಸವದಿ
* MLC ಸ್ಥಾನಕ್ಕೆ ಆರ್. ಶಂಕರ್ ಬಿಜೆಪಿಗೆ ರಾಜೀನಾಮೆ - ರಾಣೇಬೆನ್ನೂರ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಶಂಕರ್‌ ಬಂಡಾಯ - ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡಲು ಚಿಂತನೆ

Trending News