ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Apr 21, 2023, 06:53 PM IST

ಈಗಿನ ಪ್ರಮುಖ ಸುದ್ದಿಗಳು 
>> ಡಿಕೆಶಿ ಚುನಾವಣಾ ಸ್ಪರ್ಧೆ ಭವಿಷ್ಯ ಇಂದೇ ನಿರ್ಧಾರ - ಕನಕಪುರ ಬಂಡೆಗೆ ನಾಮಪತ್ರ ರಿಜೆಕ್ಟ್‌ ಆಗೋ ಟೆನ್ಶನ್‌ - ಆದಾಯ ಆಸ್ತಿ ವಿವರ ಸಲ್ಲಿಕೆಯಲ್ಲಿ ತಪ್ಪಿದ ಲೆಕ್ಕಾಚಾರ
>> ರಾಜ್ಯ ಚುನಾವಣಾ ಅಖಾಡಕ್ಕಿಂದು ಚಾಣಕ್ಯನ ಎಂಟ್ರಿ - ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಎಲೆಕ್ಷನ್‌ ಕ್ಯಾಂಪೇನ್‌ - ಸಂಜೆ 1 ಗಂಟೆಗೂ ಅಧಿಕ ಕಾಲ ರೋಡ್‌ ಶೋ
>> ಲಿಂಗಾಯತ ಮತ ಸೆಳೆಯಲು ಕೇಸರಿ ಮರಿಹುಲಿ ಅಸ್ತ್ರ - ಮೈಸೂರು-ಚಾಮರಾಜನಗರದಲ್ಲಿ ವಿಜಯೇಂದ್ರ ಮತ ಸಂಚಾರ - ಕಾಂಗ್ರೆಸ್‌ ಮಣಿಸಲು ಬಿಜೆಪಿ ಹೈಕಮಾಂಡ್‌ ಮೆಗಾ ಸ್ಕೆಚ್
>> ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕೌಂಟ್‌ಡೌನ್‌ ಶುರು - ಬೆಳಗ್ಗೆ 10 ಗಂಟೆಗೆ ಪಿಯು ಬೋರ್ಡ್‌ನಿಂದ ಸುದಿಗೋಷ್ಠಿ - ಕಳೆದ ಮಾರ್ಚ್‌ 9ರಿಂದ ನಡೆದಿದ್ದ ಪಿಯು ಪರೀಕ್ಷೆ
>>  ಪಾಂಡವಪುರಕ್ಕೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ - ದರ್ಶನ್ ಪುಟ್ಟಣ್ಣಯ್ಯ ಬೆಂಬಲಕ್ಕೆ ನಿಂತ ನಟ ದರ್ಶನ್‌ - ದರ್ಶನ್ ಪರ ಅಬ್ಬರದ ಪ್ರಚಾರ ನಡೆಸಿದ ಸ್ಯಾಂಡಲ್‌ವುಡ್‌

Trending News