ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Apr 28, 2023, 12:22 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>> ಧಾರವಾಡದಲ್ಲಿಂದು‌ ಬಿಜೆಪಿ ಮಾಸ್ಟರ್ ಮೈಂಡ್ ಮತಬೇಟೆ - ನವಲಗುಂದ ಅಣ್ಣಿಗೇರಿಯಲ್ಲಿ ಅಮಿತ್ ಶಾ ಕ್ಯಾಂಪೇನ್ - ಸಾರ್ವಜನಿಕ ಸಭೆ ಮೂಲಕ ಚಾಣಕ್ಯನ ಮತಯಾಚನೆ
>> ಗಣಿನಾಡು ಜಿಲ್ಲೆಯಲ್ಲಿ ರಾಹುಲ್ ಅಬ್ಬರದ ಪ್ರಚಾರ - ಟಿಬಿ ಸ್ಯಾನಿಟೋರಿಯಂನಿಂದ ರಾಗಾ ರೋಡ್ ಶೋ - ಮೋತಿ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ ಭಾಷಣ
>> ಕಾಂಗ್ರೆಸ್ ಐದನೇದ ಗ್ಯಾರಂಟಿ ಘೋಷಣೆ - ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಿ ಮತಕ್ಕೆ ಗಾಳ - ಮಂಗಳೂರಿನಲ್ಲಿ ರಾಹುಲ್ ಗಾಂಧಿ ಹೇಳಿಕೆ
>> ಪ್ರಧಾನಿ ಮೋದಿ ವಿಷದ ಹಾವಿದ್ದಂತೆ ಖರ್ಗೆ ಹೇಳಿಕೆ - ಖೇದ ವ್ಯಕ್ತಪಡಿಸಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ- ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯಲ್ಲಿ ಖರ್ಗೆ ವಿಷಾದ
>> ಚಿಕ್ಕೋಡಿಯಲ್ಲಿ ನಿಲ್ಲದ ಸಾಹುಕಾರ್‌-ಸವದಿ ಟಾಕ್‌ ವಾರ್‌ - ರಮೇಶ್‌ ಅಣ್ಣಾ ಏನೇ ಮಾತಾಡಿದ್ರೂ ನಾನ್‌ ತುಟಿ ಬಿಚ್ಚಲ್ಲ - ಮೇ 10ರಂದು ಜನ ಉತ್ತರ ನೀಡ್ತಾರೆ ಎಂದು ಲಕ್ಷ್ಮಣ್‌ ಸವದಿ ಕೌಂಟರ್‌

Trending News