ಮುಂಗಾರು ಮಳೆ ಇಲ್ವೆಂದು ತಲೆ ಮೇಲೆ ಕೈ ಹೊತ್ತು ಕುತಿದ್ದ ರೈತಗೆ ಮಳೆ ಕೈ ಕೊಟ್ಟಿತ್ತು. ಮುಂಗಾರು ಮಳೆ ಕೈ ಕೊಟ್ಟಿತ್ತು ಅನ್ನುವಷ್ಟರಲ್ಲಿ, ಅತೀ ಮಳೆಗೆ ರೈತರು ಬೆಳೆದ ಬೆಳೆ ನೀರಿ ಪಾಲಾಗಿ ಕಣ್ಣಿರು ಹಾಕುವಂತಾಗಿದೆ. ಹಾವೇರಿ ಜಿಲ್ಲೆಯ ಹಲವೇಡೆ ಕೆಲ ರೈತರು ಬಾಳಂತು ಬೀದಿಗೆ ಬಂದಿದೆ.
ಅತೀ ಮಳೆಗೆ ನೂರಾರು ಎಕರೆ ಕೃಷಿ ಭೂಮಿ ಬೆಳೆ ನಾಶ.!