ಯಾಕೆ ನನ್ನನು ಸೋಲಿಸಿದ್ದಿರಿ, ಯಾಕೆ ನನ್ನ ಕೈ ಬಿಟ್ಟಿರಿ - ಶ್ರೀರಾಮುಲು ಅಸಮಾಧಾನ

  • Zee Media Bureau
  • Mar 12, 2024, 05:47 PM IST

ಬಳ್ಳಾರಿ ಜನರ ಮುಂದೆ ಶ್ರೀರಾಮುಲು ಅಸಮಾಧಾನ ಹೊರ ಹಾಕಿದ್ದಾರೆ. ನಾನು ಸೋತಿದ್ದೇನೆ, ಆದರೆ ಯಾಕೆ ನನ್ನನ್ನು ಸೋಲಿಸಿದ್ದೀರಿ ಎಂದು ಶ್ರೀರಾಮುಲು ಪ್ರಶ್ನೆ.

Trending News