ಕೊಳ್ಳೇಗಾಲ ನದಿಪಾತ್ರದ ಐದು ಗ್ರಾಮಗಳ ಸಂಪರ್ಕವೇ ಕಡಿತ

  • Zee Media Bureau
  • Aug 1, 2024, 05:56 PM IST

ದಾಸನಪುರ, ಅಣಗಳ್ಳಿ, ಹಂಪಾಪುರ, ಮುಳ್ಳೂರು ಹರಳೆ ಗ್ರಾಮ. ಕಾವೇರಿ ನದಿಯ ರಭಸಕ್ಕೆ ವೆಸ್ಲಿ ಸೇತುವೆಯ ಭಾಗ ನೀರು ಪಾಲು.ಕೊಳ್ಳೇಗಾಲದ ಶಿವನ ಸಮುದ್ರದಲ್ಲಿರುವ ಐತಿಹಾಸಿಕ ವೆಸ್ಲಿ ಸೇತುವೆ.ಕಾಳಜಿ ಕೇಂದ್ರಗಳಲ್ಲಿ 600ಕ್ಕೂ ಅಧಿಕ ಪ್ರವಾಹ ಪೀಡಿತರಿಗೆ ಆಶ್ರಯ.
 

Trending News