ಹಿಂದಿ ದಿವಸ್ ಹೇರಿಕೆ ವಿರುದ್ಧ ಕರವೇ ಉಗ್ರ ಪ್ರತಿಭಟನೆ

  • Zee Media Bureau
  • Sep 13, 2024, 07:16 PM IST

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿಕೆ.ಕೇಂದ್ರ  ಹಿಂದಿ ಸಪ್ತಾಹ ದಿವಸ್ ಕಾರ್ಯಕ್ರಮ ಮಾಡುತ್ತಿದೆ. ಅವತ್ತಿನ‌‌ ಕಾರ್ಯಕ್ರಮ ಧಿಕ್ಕಾರಿಸಿ ನಾವು ಕರಾಳ ದಿನ ಆಚರಿಸುತ್ತಿದ್ದೇವೆ.

Trending News