ಕಲ್ಲಂಗಡಿಗೆ ಚಿಟಕಿ ಉಪ್ಪು ಹಾಕಿ ತಿಂದರೆ ಅಮೃತ ಅದು ! ಯಾಕೆ ಇಲ್ಲಿದೆ ನೋಡಿ

Benefits of sprinkling salt on watermelon:ಅನೇಕ ಜನರು ಕಲ್ಲಂಗಡಿಗೆ ನಿಂಬೆ ರಸ, ಉಪ್ಪನ್ನು ಸಿಂಪಡಿಸಿ ತಿನ್ನಲು ಇಷ್ಟಪಡುತ್ತಾರೆ.
 

Benefits of sprinkling salt on watermelon: ಕಲ್ಲಂಗಡಿ ಹಣ್ಣಿನ ರುಚಿ ಬಹುತೇಕ ಎಲ್ಲರಿಗೂ ಇಷ್ಟವಾಗುತ್ತದೆ.ಮಕ್ಕಳು ವಿಶೇಷವಾಗಿ ಕಲ್ಲಂಗಡಿ ರಸವನ್ನು ಇಷ್ಟಪಡುತ್ತಾರೆ.ಅನೇಕ ಜನರು ಕಲ್ಲಂಗಡಿಗೆ ನಿಂಬೆ ರಸ, ಉಪ್ಪನ್ನು ಸಿಂಪಡಿಸಿ ತಿನ್ನಲು ಇಷ್ಟಪಡುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಕಲ್ಲಂಗಡಿ ಹಣ್ಣಿಗೆ ಉಪ್ಪನ್ನು ಚಿಮುಕಿಸುವುದರಿಂದ ಅದರ ರುಚಿ ಹೆಚ್ಚುತ್ತದೆ.  ಆದರೆ ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೋ ಅಲ್ಲವೋ ಎಂಬುದನ್ನು ತಿಳಿಯೋಣ.

2 /6

ಕಲ್ಲಂಗಡಿ ಒಂದು ರಸಭರಿತ ಹಣ್ಣು. ಇದಕ್ಕೆ ಉಪ್ಪನ್ನು ಹಾಕಿ ತಿನ್ನುವುದರಿಂದ  ಹಣ್ಣಿನ ರುಚಿ ಹೆಚ್ಚುತ್ತದೆ.ಅದಕ್ಕಾಗಿಯೇ ಹಲವರು ಕಲ್ಲಂಗಡಿ ಹಣ್ಣಿನ ಮೇಲೆ  ಸ್ವಲ್ಪ ಉಪ್ಪನ್ನು ಸಿಂಪಡಿಸಿ ತಿನ್ನುತ್ತಾರೆ.  

3 /6

ಕಲ್ಲಂಗಡಿ ಹಣ್ಣಿಗೆ ಉಪ್ಪು ಹಾಕಿ ತಿನ್ನುವುದರಿಂದ ಹಣ್ಣು ಮತ್ತಷ್ಟು ಸಿಹಿಯಾಗುತ್ತದೆ. ಮಾತ್ರವಲ್ಲ ಹಣ್ಣು ತಿಂದ ನಂತರ ಹೊಟ್ಟೆ ತುಂಬಿದ  ತೃಪ್ತಿ ಸಿಗುತ್ತದೆ. 

4 /6

ಕಲ್ಲಂಗಡಿ ಒಂದು ರಸಭರಿತವಾದ ಹಣ್ಣಾಗಿರುವುದರಿಂದ ಇದು ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡುವುದಿಲ್ಲ.ಕಲ್ಲಂಗಡಿಗೆ ಉಪ್ಪನ್ನು ಹಾಕಿದಾಗ,ಅದರಲ್ಲಿರುವ ನೀರಿನ ಅಂಶ ಹೆಚ್ಚಾಗುತ್ತದೆ.   

5 /6

ಕಲ್ಲಂಗಡಿಯಲ್ಲಿ ಲೈಕೋಪೀನ್ ಮತ್ತು ಇತರ ಪೋಷಕಾಂಶಗಳು ಕಂಡುಬರುತ್ತವೆ.ಕಲ್ಲಂಗಡಿಗೆ ಉಪಪು ಹಾಕಿದಾಗ ಈ ಅಂಶಗಳು ಹೆಚ್ಚು ಸಕ್ರಿಯವಾಗುತ್ತವೆ.ದೇಹವು ಈ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಹೆಚ್ಚಿನ ಸಹಾಯವಾಗುತ್ತದೆ. 

6 /6

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.