ಕುಬೇರನಿಗೆ ಅತಿ ಪ್ರಿಯವಾದ ರಾಶಿಗಳಿವು.. ಹಣದ ಕೊರತೆ ಎಂದಿಗೂ ಬಾರದು, ಸುಖ ಸಂಪತ್ತು ಕೊಟ್ಟು ಕಾಯುವನು.. ಇವರಂಥ ಅದೃಷ್ಟವಂತರೇ ಇಲ್ಲ!

Kuber Favourite Zodiac Sign: ಕುಬೇರ ಸಂಪತ್ತಿನ ದೇವರು. ಈ 3 ರಾಶಿಗಳು ಕುಬೇರನಿಗೆ ಅತ್ಯಂತ ಪ್ರಿಯವಾದ ರಾಶಿಗಳಾಗಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

Kuber Favourite Zodiac Sign: ಮೂರು ರಾಶಿಗಳೆಂದರೆ ಕುಬೇರ ದೇವನಿಗೆ ಅತ್ಯಂತ ಪ್ರಿಯವಾಗಿವೆ. ಈ ರಾಶಿಯ ಜನರಿಗೆ ಸಂಪತ್ತಿನ ಕೊರತೆ ಆಗದಂತೆ ಕುಬೇರನು ಕಾಯುತ್ತಾನೆ. ಈ ರಾಶಿಯವರು ಬಡವರಾಗಿ ಜನಿಸಿದ್ದರೂ ಸಿರಿವಂತಿಕೆ ಇವರನ್ನು ಹುಡುಕಿ ಬರುತ್ತದೆ. 

2 /5

ವೃಶ್ಚಿಕ ರಾಶಿಯ ಜನರು ಒಳ್ಳೆಯ ಉದ್ದೇಶದಿಂದ ಕೆಲಸ ಮಾಡುತ್ತಾರೆ ಮತ್ತು ಶ್ರಮಶೀಲರು. ಇತರರಿಗೆ ಸಹಾಯ ಮಾಡುವಲ್ಲಿ ಯಾವಾಗಲೂ ಮುಂದಿರುತ್ತಾರೆ. ಎಲ್ಲಿಗೆ ಹೋದರೂ ಗೌರವವನ್ನು ಪಡೆಯುತ್ತಾರೆ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವ ಹೊಂದಿರುತ್ತಾರೆ. ಕುಬೇರನು ಸಂಪತ್ತು ಮತ್ತು ಸಮೃದ್ಧಿಯನ್ನು ದಯ ಪಾಲಿಸುತ್ತಾನೆ. 

3 /5

ತುಲಾ ರಾಶಿಯ ಜನರು ಕಠಿಣ ಪರಿಶ್ರಮವನ್ನು ಪಡುತ್ತಾರೆ. ಯಾವ ಕೆಲಸವನ್ನು ಮಾಡಲು ಹೊರಟರೂ ಅದನ್ನು ಪೂರ್ಣಗೊಳಿಸುತ್ತಾರೆ. ಸ್ವಭಾವತಃ ವಿನಮ್ರರಾಗಿರುತ್ತಾರೆ. ತಮ್ಮ ಗುರಿಗಳ ಕಡೆಗೆ ದೃಢಸಂಕಲ್ಪವನ್ನು ಹೊಂದಿರುತ್ತಾರೆ. ಭಗವಂತ ಕುಬೇರನು ಯಾವಾಗಲೂ ಅವರ ಮೇಲೆ ಕೃಪೆಯಿಟ್ಟಿರುತ್ತಾನೆ. ಅಂತಹ ಜನರು ಜೀವನದಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದಿಲ್ಲ ಎಂದು ನಂಬಲಾಗಿದೆ.

4 /5

ಕರ್ಕ ರಾಶಿಯ ಜನರು ತೀಕ್ಷ್ಣವಾದ ಬುದ್ಧಿವಂತಿಕೆಯಿಂದ ಶ್ರೀಮಂತರಾಗುತ್ತಾರೆ. ಅವರು ಯಾವಾಗಲೂ ತಮ್ಮ ಬುದ್ಧಿವಂತಿಕೆಯನ್ನು ಜನರ ಕಲ್ಯಾಣಕ್ಕಾಗಿ ಬಳಸುತ್ತಾರೆ. ಸರಳ ಜೀವನ ಮತ್ತು ಉನ್ನತ ಚಿಂತನೆಯನ್ನು ನಂಬುತ್ತಾರೆ. ಹಣ ಕೂಡಿಡುವ ಬದಲು ಸಮಾಜದ ಹಿತಕ್ಕಾಗಿ ವಿನಿಯೋಗಿಸಲು ಯೋಚಿಸುತ್ತಾರೆ. ಈ ರಾಶಿಯ ಜನರ ಮೇಲೆ ಕುಬೇರನಿಗೆ ಪಾರ ಪ್ರೀತಿಯಿದೆ.

5 /5

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)