ಜೀವನದಲ್ಲಿ ಘಟಿಸುವ ಈ ಐದು ಘಟನೆಗಳು ನೀಡುತ್ತದೆ ಧನಾಗಮನದ ಸಂಕೇತ

ವ್ಯಕ್ತಿಯ ಸಮಯ ಚೆನ್ನಾಗಿರುವಾಗ  ಮಣ್ಣು ಮುಟ್ಟಿದರೂ ಅದು ಬಗಾರವಾಗುತ್ತದೆ. ಆದರೆ ಸಮಯ ಸರಿಯಿಲ್ಲದೆ ಹೋದಾಗ ಹಗ್ಗ ಕೂಡಾ  ಹಾವಾಗಿ ಕಾಡುತ್ತದೆ. ಸಮಯ ಸರಿ ಇಲ್ಲದೆ ಹೋದಾಗ ಕಠಿಣ ಪರಿಶ್ರಮದ ಹೊರತಾಗಿಯೂ, ತಕ್ಕ ಫಲ ಸಿಗುವುದೇ ಇಲ್ಲ. ಆದರೆ ಒಳ್ಳೆಯ ಸಮಯ ನಡೆಯುತ್ತಿದ್ದಾಗ, ಪ್ರಕೃತಿಯೇ ನಮಗೆ ಕೆಲವು ಸೂಚನೆಗಳನ್ನು ನೀಡುತ್ತದೆ.  

Good Time Signs : ವ್ಯಕ್ತಿಯ ಸಮಯ ಚೆನ್ನಾಗಿರುವಾಗ  ಮಣ್ಣು ಮುಟ್ಟಿದರೂ ಅದು ಬಗಾರವಾಗುತ್ತದೆ. ಆದರೆ ಸಮಯ ಸರಿಯಿಲ್ಲದೆ ಹೋದಾಗ ಹಗ್ಗ ಕೂಡಾ  ಹಾವಾಗಿ ಕಾಡುತ್ತದೆ. ಸಮಯ ಸರಿ ಇಲ್ಲದೆ ಹೋದಾಗ ಕಠಿಣ ಪರಿಶ್ರಮದ ಹೊರತಾಗಿಯೂ, ತಕ್ಕ ಫಲ ಸಿಗುವುದೇ ಇಲ್ಲ. ಆದರೆ ಒಳ್ಳೆಯ ಸಮಯ ನಡೆಯುತ್ತಿದ್ದಾಗ, ಪ್ರಕೃತಿಯೇ ನಮಗೆ ಕೆಲವು ಸೂಚನೆಗಳನ್ನು ನೀಡುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮನೆಯ ಮುಖ್ಯ ದ್ವಾರದ ಎದುರು ಎಕ್ಕದ ಗಿಡ ತಾನಾಗಿಯೇ ಬೆಳೆದರೆ, ಅದು ಜೀವನದಲ್ಲಿ ಧನಾಗಮನವಾಗುವ ಸಂಕೇತವಾಗಿರುತ್ತದೆ. ಈ ಸಸ್ಯವು ಉತ್ತಮ ಭವಿಷ್ಯವನ್ನು ಸೂಚಿಸುತ್ತದೆ. 

2 /5

ಬಿಳಿ ಬಣ್ಣದ ಹಸು ಮನೆಯ ಹೊರಗೆ ಬಂದು ಸಗಣಿ ಹಾಕಿದರೆ,  ಸುಖಕರ  ಭವಿಷ್ಯ ಎದುರಿಗಿದೆ ಎನ್ನುವ ಮುನ್ಸೂಚನೆಯಾಗಿದೆ. 

3 /5

ಯಾವುದೇ ಒಂದು ವಿಶೇಷ ಕಾರ್ಯಗಳಿಗಾಗಿ ಮನೆಯಿಂದ ಹೊರ ನಡೆಯುತ್ತಿದ್ದಾಗ ಯಾರ ಕೈಯ್ಯಲ್ಲಿಯಾದರೂ, ತುಂಬಿದ ಕಲಶ ಕಂಡರೆ ನೀವು ಹೊರಗೆ ಹೋಗುತ್ತಿರುವ ಕೆಲಸ ಯಶಸ್ವಿಯಾಗಲಿದೆ ಎಂದರ್ಥ. 

4 /5

ನಿಮ್ಮ ಮನೆಯ ಅಂಗಳದಲ್ಲಿ ಗುಬ್ಬಚ್ಚಿಗಳು ಇದ್ದಕ್ಕಿದ್ದಂತೆ ಚಿಲಿಪಿಲಿ ಗುಟ್ಟಲು  ಪ್ರಾರಂಭಿಸಿದರೆ, ನಿಮ್ಮ  ಜೀವನದಲ್ಲಿ ಒಳ್ಳೆಯ ಸಮಯ ಪ್ರಾರಂಭವಾಗಲಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಆ ಗುಬ್ಬಚ್ಚಿಗಳನ್ನು ಸ್ವಾಗತಿಸಲು ನೀವು ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಿದರೆ ಇನ್ನೂ ಒಳ್ಳೆಯದು. 

5 /5

ನೀವು ಹಾಗೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದಾಗ  ದಾರಿಯಲ್ಲಿ ಹಣ ಬಿದ್ದಿರುವುದು ಕಂಡರೆ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲಿರಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.